ನೀ ಯನ್ನ ತೊರೆದರು
ನಿನ್ನ ನಾ ಮರೆಯದಿರುವೆ
ನಿನ್ನ ಅಗಲಿಕೆಯ ಶಿಕ್ಷೆಯನು
ಸದಾ ಅನುಭವಿಸುತಲಿರುವೆ !!
ನೀ ಮೊನ್ನೆ ಹೋದಾಗ
ನಿನ್ನ ಆ ಹೆಜ್ಜೆ ಗುರುತುಗಳು
ಬಿರುಗಾಳಿ ಮಳೆಗೂ ಅಳಿಸದೆ
ನಿನ್ನೆಡೆಗೆ ಕೈಬೀಸಿ ತಳ್ಳುತಲಿದೆ !!
ನೀ ಒಮ್ಮೆ ಕರಗಿದರೆ
ಮರೆಯದೆ ಕರೆಯನ್ನನು
ಮರುಕ್ಷಣದಿ ನಿನ್ನೊಡಲ ಸೇರಿ
ಮುಂದೆಂದು ಬಿಡಲಾರೆ ನಿನ್ನನು !!
-- ಶ್ರೀಧರ ಐತಾಳ ದೇವಳಿ
"ನೀ ಒಮ್ಮೆ ಕರಗಿದರೆ
ReplyDeleteಮರೆಯದೆ ಕರೆಯನ್ನನು"
ಇಂತದೇ ನಿರೀಕ್ಷೆಯಲಿ ಕವಿವರ್ಯ ಕಾಯುತಿರುವೇ ನಾನೂ!
ನಿಮ್ಮ ನಿರೀಕ್ಷೆಯ ಜೀವ ಮಿಡಿಯಲಿ ನಿಮಗಾಗಿ
ReplyDelete