Friday, August 9, 2013

ಪ್ರವಾಹ

ಉತ್ತರ ಭಾರತದಲ್ಲಿ ಬಂದಿದೆ ಭಾರಿ ಪ್ರವಾಹ ಕೊಚ್ಚಿ ಹೋಗಿದೆ ಅದೆಷ್ಟೋ ಅಮಾಯಕರ ಗ್ರಹ ಇಳೆಗೆ ಸುರಿಯುತ್ತಿದೆ ಧಾರಾಕಾರ ಮಹಾಮಳೆ ಭೂಮಿ ತಾಯಿ ಸಂರಕ್ಷಿಸುವಳೇ ತನ್ನ ಜೀವಕಳೆ ? ಮೇಘಗಳ ಸಂಘರ್ಷಕ್ಕೆ ಬೆಚ್ಚಿದೆ ನೋಡು ಮುಗಿಲು ಆಕಾಶರಾಜ ಸೂರ್ಯನಿಗೂ ಬಿಡಲಿಲ್ಲ ಇನ್ನಿಲ್ಲದ ದಿಗಿಲು ಹೆದರಿ ಕಣ್ಮರೆಯಾಗುತ್ತಿದ್ದಾನೆ ಅವನು ದಿನದ ಹಗಲು ಮತ್ತೆ ಮರುಕಳಿಸದಿರಲಿ ಅವನಿಗೆ ಇಂತಹ ಸವಾಲು !!

1 comment:

  1. ರುಧ್ರ ರಮಣೀಯ ತಾಣ ಬೀಭಿತ್ಸವಾದ ಘಟನೆ.

    ReplyDelete