ಉತ್ತರ ಭಾರತದಲ್ಲಿ ಬಂದಿದೆ ಭಾರಿ ಪ್ರವಾಹ
ಕೊಚ್ಚಿ ಹೋಗಿದೆ ಅದೆಷ್ಟೋ ಅಮಾಯಕರ ಗ್ರಹ
ಇಳೆಗೆ ಸುರಿಯುತ್ತಿದೆ ಧಾರಾಕಾರ ಮಹಾಮಳೆ
ಭೂಮಿ ತಾಯಿ ಸಂರಕ್ಷಿಸುವಳೇ ತನ್ನ ಜೀವಕಳೆ ?
ಮೇಘಗಳ ಸಂಘರ್ಷಕ್ಕೆ ಬೆಚ್ಚಿದೆ ನೋಡು ಮುಗಿಲು
ಆಕಾಶರಾಜ ಸೂರ್ಯನಿಗೂ ಬಿಡಲಿಲ್ಲ ಇನ್ನಿಲ್ಲದ ದಿಗಿಲು
ಹೆದರಿ ಕಣ್ಮರೆಯಾಗುತ್ತಿದ್ದಾನೆ ಅವನು ದಿನದ ಹಗಲು
ಮತ್ತೆ ಮರುಕಳಿಸದಿರಲಿ ಅವನಿಗೆ ಇಂತಹ ಸವಾಲು !!
ರುಧ್ರ ರಮಣೀಯ ತಾಣ ಬೀಭಿತ್ಸವಾದ ಘಟನೆ.
ReplyDelete