ನಿತ್ಯ ಬದುಕಿನ ಜಂಜಾಟದಲಿ
ವಾರಾಂತ್ಯದ ಈ ಬಿಡುವಿನಲಿ
ಚಾಮುಂಡಿಯ ಸಾನಿಧ್ಯದಲಿ
ಮೈಸೂರಿನ ಆಕರ್ಷಣೆಯಲಿ
ಅರಮನೆಯ ರಾಜಾಂಗಣದಲಿ
ಮೈಮರೆತಿದ್ದೆ ನಾ ಆನಂದದಲಿ!!
ನಿಮಿಶಾಂಭೆಯ ದರ್ಶನವನ್ನು
ರಂಗನಾಥಸ್ವಾಮಿ ಭಂಗಿಯನ್ನು
ನಂದಿಯ ವಿಹಂಗಮ ನೋಟವನ್ನು
ಶ್ರೀಕಂಠೇಶ್ವರನ ಆಶೀರ್ವಾದವನ್ನು
ಕಾವೇರಿ ನೀರಾವರಿ ಭೂಮಿಯನ್ನು
ಸವಿಯುತ್ತಿದ್ದೆ ನಾ ಸಾಂಸ್ಕೃತಿಕ ನಗರವನ್ನು !!
ವಾರಾಂತ್ಯದ ಈ ಬಿಡುವಿನಲಿ
ಚಾಮುಂಡಿಯ ಸಾನಿಧ್ಯದಲಿ
ಮೈಸೂರಿನ ಆಕರ್ಷಣೆಯಲಿ
ಅರಮನೆಯ ರಾಜಾಂಗಣದಲಿ
ಮೈಮರೆತಿದ್ದೆ ನಾ ಆನಂದದಲಿ!!
ನಿಮಿಶಾಂಭೆಯ ದರ್ಶನವನ್ನು
ರಂಗನಾಥಸ್ವಾಮಿ ಭಂಗಿಯನ್ನು
ನಂದಿಯ ವಿಹಂಗಮ ನೋಟವನ್ನು
ಶ್ರೀಕಂಠೇಶ್ವರನ ಆಶೀರ್ವಾದವನ್ನು
ಕಾವೇರಿ ನೀರಾವರಿ ಭೂಮಿಯನ್ನು
ಸವಿಯುತ್ತಿದ್ದೆ ನಾ ಸಾಂಸ್ಕೃತಿಕ ನಗರವನ್ನು !!
No comments:
Post a Comment