ಮನಸೋತುಹೋದೆ ನಿನ್ನ ತುಂಟ ನೋಟಕ್ಕೆ
ಕೂಗಿ ಕರೆಯುವೆ ಗುಡಿಯ ಮುಂದಿನ ತೋಟಕ್ಕೆ..
ಹಾಡಿ ಹೊಗಳುವೆ ನಮ್ಮ ಮದುರ ಸ್ನೇಹಕ್ಕೆ..
ಮನೆಯವರದೇ ತೊಂದರೆ ಸದ್ಯದ ಸಮಯಕ್ಕೆ.
ಅದೆಷ್ಟೋ ಸಾಲುಗಳು ಬರೆದೆ ನಿನ್ನ ವರ್ಣಿಸಲು..
ಕಷ್ಟ ಸಾದ್ಯ ನಿನ್ನನು ಬಣ್ಣಿಸಿ ಮತ್ತೆ ಮೆಚ್ಚಿಸಲು..
ಮರೆಯಲಾರದ ಆತುರಗಳ ಸಂಕೊಲೆಗಳವು..
ಒಂದರ ಮೇಲೊಂದು ಸುಂದರ ಕಲ್ಪನೆಗಳವು..
ಇನ್ನಾದರೂ ತಿಳಿಯದೆ ನಿನಗೆ ನನ್ನ ಆರ್ತನಾದ
ಪ್ರೇಮ ದೀಕ್ಷೆಯ ಬಿಕ್ಷುಕನ ಮನದಾಳದ ವಾದ
ಮಧುರ ಕಲ್ಪನೆಗೂ ಮಿಗಿಲಾದ ವಾಗ್ವಾದ
ಇಬ್ಬರಿಗೂ ನಿಲುಕದ ಸ್ವಾದ ಅದು ನಿರ್ವಿವಾದ
ಸರಿಯಾಗಿ ಪರೀಕ್ಷಿಸಿದ ಮೇಲಾದರೂ ಹೇಳು
ನಿನ್ನ ವಿನಃ ಇನ್ನಾರು ಕೊಡುವರು ಹೊಸ ಬಾಳು
ಕೊನೆಯಾಗಲಿ ನಮ್ಮಿಬ್ಬರ ಮನೆಯ ಗೋಳು
ಅಷ್ಟೇ ಹೇಳಿರಲು ನಾಚಿ ನೀರಾದಳಿವಳು ನನ್ನವಳು...
:-Sridhar Aithal D
ಕೂಗಿ ಕರೆಯುವೆ ಗುಡಿಯ ಮುಂದಿನ ತೋಟಕ್ಕೆ..
ಹಾಡಿ ಹೊಗಳುವೆ ನಮ್ಮ ಮದುರ ಸ್ನೇಹಕ್ಕೆ..
ಮನೆಯವರದೇ ತೊಂದರೆ ಸದ್ಯದ ಸಮಯಕ್ಕೆ.
ಅದೆಷ್ಟೋ ಸಾಲುಗಳು ಬರೆದೆ ನಿನ್ನ ವರ್ಣಿಸಲು..
ಕಷ್ಟ ಸಾದ್ಯ ನಿನ್ನನು ಬಣ್ಣಿಸಿ ಮತ್ತೆ ಮೆಚ್ಚಿಸಲು..
ಮರೆಯಲಾರದ ಆತುರಗಳ ಸಂಕೊಲೆಗಳವು..
ಒಂದರ ಮೇಲೊಂದು ಸುಂದರ ಕಲ್ಪನೆಗಳವು..
ಇನ್ನಾದರೂ ತಿಳಿಯದೆ ನಿನಗೆ ನನ್ನ ಆರ್ತನಾದ
ಪ್ರೇಮ ದೀಕ್ಷೆಯ ಬಿಕ್ಷುಕನ ಮನದಾಳದ ವಾದ
ಮಧುರ ಕಲ್ಪನೆಗೂ ಮಿಗಿಲಾದ ವಾಗ್ವಾದ
ಇಬ್ಬರಿಗೂ ನಿಲುಕದ ಸ್ವಾದ ಅದು ನಿರ್ವಿವಾದ
ಸರಿಯಾಗಿ ಪರೀಕ್ಷಿಸಿದ ಮೇಲಾದರೂ ಹೇಳು
ನಿನ್ನ ವಿನಃ ಇನ್ನಾರು ಕೊಡುವರು ಹೊಸ ಬಾಳು
ಕೊನೆಯಾಗಲಿ ನಮ್ಮಿಬ್ಬರ ಮನೆಯ ಗೋಳು
ಅಷ್ಟೇ ಹೇಳಿರಲು ನಾಚಿ ನೀರಾದಳಿವಳು ನನ್ನವಳು...
:-Sridhar Aithal D
No comments:
Post a Comment