ಬಂತಪ್ಪೋ ಬಂತು ಚುನಾವಣೆ ಬಂತು
ತಂತಪ್ಪೋ ತಂತು ಕಳ್ಳಹಣ ಹೊರ ತಂತು !!
ಕುಮಾರಣ್ಣ ಅತ್ತಾಯಿತು
ಹೆಂಡತಿ ಮಕ್ಕಳು ನಿಂತಾಯಿತು
ಗೌಡ್ರ ಹೆಂಡತಿಯೊಬ್ರೆ ಮರೆತುಹೊದ್ರು !!
ಯೆಡ್ಡಿ ರಾಮುಲು ಬಂದ್ರು
ಬಿಜೆಪಿ ಗುಂಪಿಗೆ ಆನೆಬಲ ತಂದ್ರು
ಮೋದಿ ಹವಾ ಒಂದೇ ಮಾತಾಗಿತು !!
ರಮ್ಯಾ ಗೀತಾ ನಿಂತ್ರು
ಸಿನಿಮಾ ನಾಟಕ ಶುರು ಮಾಡಿದ್ರು
ಉಪ್ಪಿ ಕೂಡ ಬಂದು ಕುಣಿದು ಹೋದರು !!
ಸೋನಿಯಾ ಪಾಪು ಬಂತು
ಪ್ರಧಾನಿ ನಾನೇ ಆಗೋದಂತೂ
ಟಿವಿ ಮುಂದೆ ಮಾತಾಡಿ ಸೋತು ಬಿಡ್ತು !!
ಕೇಜ್ರಿ ಸರ್ಕಸ್ ಮುಗಿತು
ತ್ರತೀಯ ರಂಗ ಮುಳುಗಿತು
ದೇಶಕ್ಕೊಂದು ಹೊಸ ಮೋಡಿ ಬೇಕಾಗಿದೆ !!
ಜನ ನೀವು ಮರಿ ಬೇಡಿ
ಓಟು ಮಾತ್ರ ತಪ್ಪದೆ ಹಾಕಿ ಬಿಡಿ
ದೇಶಕ್ಕೊಂದು ಹೊಸ ನಾಯಕನ್ ತಂದ್ ಬಿಡಿ !!
ತಂತಪ್ಪೋ ತಂತು ಕಳ್ಳಹಣ ಹೊರ ತಂತು !!
ಕುಮಾರಣ್ಣ ಅತ್ತಾಯಿತು
ಹೆಂಡತಿ ಮಕ್ಕಳು ನಿಂತಾಯಿತು
ಗೌಡ್ರ ಹೆಂಡತಿಯೊಬ್ರೆ ಮರೆತುಹೊದ್ರು !!
ಯೆಡ್ಡಿ ರಾಮುಲು ಬಂದ್ರು
ಬಿಜೆಪಿ ಗುಂಪಿಗೆ ಆನೆಬಲ ತಂದ್ರು
ಮೋದಿ ಹವಾ ಒಂದೇ ಮಾತಾಗಿತು !!
ರಮ್ಯಾ ಗೀತಾ ನಿಂತ್ರು
ಸಿನಿಮಾ ನಾಟಕ ಶುರು ಮಾಡಿದ್ರು
ಉಪ್ಪಿ ಕೂಡ ಬಂದು ಕುಣಿದು ಹೋದರು !!
ಸೋನಿಯಾ ಪಾಪು ಬಂತು
ಪ್ರಧಾನಿ ನಾನೇ ಆಗೋದಂತೂ
ಟಿವಿ ಮುಂದೆ ಮಾತಾಡಿ ಸೋತು ಬಿಡ್ತು !!
ಕೇಜ್ರಿ ಸರ್ಕಸ್ ಮುಗಿತು
ತ್ರತೀಯ ರಂಗ ಮುಳುಗಿತು
ದೇಶಕ್ಕೊಂದು ಹೊಸ ಮೋಡಿ ಬೇಕಾಗಿದೆ !!
ಜನ ನೀವು ಮರಿ ಬೇಡಿ
ಓಟು ಮಾತ್ರ ತಪ್ಪದೆ ಹಾಕಿ ಬಿಡಿ
ದೇಶಕ್ಕೊಂದು ಹೊಸ ನಾಯಕನ್ ತಂದ್ ಬಿಡಿ !!
ಚುನಾವಣಾಕಾಲದ ಎಲ್ಲಾ ಕಸರತ್ತುಗಳನ್ನೂ ಮತ್ತು ಅಕಾಲಿಕ ಪಟ್ಟುಗಳನ್ನೂ ಚೆನ್ನಾಗಿ ಕವನವಾಗಿಸಿದ್ದೀರ.
ReplyDelete