Wednesday, September 18, 2013

ಗಣಪ

 
 
ಭಕ್ತಿಯಿಂದ ಬೇಡಿದ್ದು
ಕೊಡಲೊಲ್ಲೆ ಅನ್ನುವವನಲ್ಲ
ನಮ್ಮ ಗಣಪ...

ಮೊನ್ನೆ ಕೇಳಿದ್ದೆ ಅವನಿಗೆ
ಗಜಮುಖ ವಕ್ರತುಂಡ
ಬಿಡ ಬೇಡ ನನ್ನ ಕೈಯನೆಂದು !

ಭಕ್ತ ಪರಾದೀನ ವಿನಾಯಕ
ವಿಸರ್ಜನೆಯ ದಿನ ನದಿಯಲ್ಲಿ
ಹಿಡಿದೆ ಬಿಡಬೇಕೇ ನನ್ನ ಕೈಯಿ !!!

3 comments:

  1. ಆಮೇಲೆ ಏನಾಯ್ತು? ನಿಮಗಾದರೂ ಬರುತ್ತಿತ್ತೇ ಈಜು?

    ReplyDelete
  2. ಹ ಹ ಹ... ನಾವು ಮುಳುಗುವಾಗ ಮತ್ತೊಬ್ಬರ ಆಸರೆ ಬಯಸುತ್ತೇವೆ ಅದೇ ಮತ್ತೊಬ್ಬರಿಗೆ ನಾವು ಆಸರೆ ಆಗೋದು ತುಂಬಾ ವಿರಳ

    ReplyDelete
  3. ದೇವರನ್ನೇ ಕೇಳ್ದೆ ಕೈ ಬಿಡು ಇಲ್ಲಾ ಅಂದ್ರೆ ನಾನು ಜೀವ ಬಿಡಬೇಕು ಅಂತ

    ReplyDelete